Karnataka Government Latest Jobs Recruitment Sda Jobs 2024 KSSRDI Recruitment New Notification
KSSRDI Recruitment 2024: ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಸಂಸ್ಥೆ ಮತ್ತು ಅಭಿವೃದ್ಧಿ ಸಂಸ್ಥೆ ಇಲಾಖೆಯಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ದ್ವಿತೀಯ ದರ್ಜೆ ಸಹಾಯಕ ವಿಜ್ಞಾನಿ ಬಿ ಹುದ್ದೆಗಳು ಅಧಿಕಾರಿ ಹುದ್ದೆಗಳು ಅರ್ಜಿಗಳು ಕರೆಯಲಾಗಿದೆ ಅದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ವಯೋಮಿತಿ ವಯೋಮಿತಿ ಸಡಿಲಿಕೆ ಬಗ್ಗೆ ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ತಳಗಡೆ ಇದೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನಾ ಸಂಸ್ಥೆ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ( KSSRDI)
Post Location: Karnataka ( Bengaluru)
Total Vacancy: 07
Salary Per Month: Rs,155000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಮೇಲಿರುವ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ ಟೋಟಲ್ ಆಗಿ ಮೂರು ಪ್ರಕಾರ ಪೋಸ್ಟ್ ಖಾಲಿ ಇದೆ ಕೆಳಗಡೆ ಇರುವ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಿ,
1. ದ್ವಿತೀಯ ದರ್ಜೆ ಸಹಾಯಕ( SDA)
2. ಹಿರಿಯ ಸಂಶೋಧನಾ ಸಹಾಯಕರು
3. ವಿಜ್ಞಾನಿ ಬಿ ಹುದ್ದೆಗಳು
Age limit to apply for this post:
ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನಾ ಇಲಾಖೆಯಲ್ಲಿ ಅಭಿವೃದ್ಧಿ ಸಂಸ್ಥೆಯಿಂದ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 43 ವರ್ಷನ ಒಳಗಿನವರು ಇರಬೇಕು ಅದೇ ರೀತಿಯಾಗಿ ಸರ್ಕಾರದಿಂದ ಅಭ್ಯರ್ಥಿಗಳಿಗೆ ಇರುತ್ತದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಸಡಿಲಿಕೆ ಒಬಿಸಿ ವರ್ಗದವರಿಗೆ ಸರಿಲಿಕೆ ಇರುತ್ತದೆ,
Selection process:
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನಾ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ 3 ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ ಈ ಕೆಳಗಿನಂತಿದೆ ನೋಡಿ
1. ಅರ್ಜಿ ಸಲ್ಲಿಸಿದ ಮೊದಲಿಗೆ ಶಾರ್ಟ್ ಲಿಸ್ಟ್
2. ಶೈಕ್ಷಣಿಕ ಅಂಕದ ಆಧಾರದ ಮೇಲೆ
3. ದಾಖಲಾತಿ ಪರಿಶೀಲನೆ ನಡೆಸಿ
ಅರ್ಜಿ ಸಲ್ಲಿಸಿದವರಿಗೆ ಈ ಮೂರು ಪ್ರಕಾರಗೆ ಆಯ್ಕೆ ಮಾಡಲಾಗುತ್ತದೆ ಇದಕ್ಕೆ ಯಾವುದೇ ನಿಕೇತ ಪರೀಕ್ಷೆ ಆಗಬಹುದು ಅಥವಾ ದೈಹಿಕ ಪರೀಕ್ಷೆ ಆಗಬಹುದು ಇರುವುದಿಲ್ಲ ಸಲ್ಲಿಸಬಹುದು,
Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮೊದಲು ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವ ವಿದ್ಯಾಲಯದಿಂದ ಪಾಸಾಗಿರಬೇಕು ದ್ವಿತೀಯ ಪಿಯುಸಿ ಸ್ನಾತಕೋತ್ತರ ಪದವಿ ಅದರ ಜೊತೆಗೆ 2 ರಿಂದ 5 ವರ್ಷದ ತನಕ ಅನುಭವ ಬೇಕು ಮೂರು ಹುದ್ದೆಗಳಿಗೆ ಈ ಕಂಡೀಶನ್ ಇದ್ದವರು ಅರ್ಜಿಗಳನ್ನು ಸಲ್ಲಿಸಿ,
Application Fees:
ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
1. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವರ್ಗದವರಿಗೆ Rs,500/-
2. ಸಾಮಾನ್ಯ ಅಭ್ಯರ್ಥಿಗಳಿಗೆ Rs,1000/-
3.2A 2B 3A 3B ವರ್ಗದ ಅಭ್ಯರ್ಥಿಗಳಿಗೆ Rs,750/-
4. ಅಂಗವಿಕಲದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ Rs,500/-
ಈ ಮೇಲಿರುವ ಅಭ್ಯರ್ಥಿಗಳು ಸರಿಯಾದ ಮಾಡಿ ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ
Important Dates for Applying:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ರೇಷ್ಮೆ ಇಲಾಖೆ ನೇಮಕಾತಿ ಪ್ರಕಾರ
ಅರ್ಜಿಗಳು ಪ್ರಾರಂಭ ದಿನಾಂಕ 10 /10/2024 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 /11/2024 ವರೆಗೆ ರಜೆಗಳನ್ನು ಸಲ್ಲಿಸಬಹುದು,
● ಸಂದರ್ಶನ ಅರ್ಜಿ ಸಲ್ಲಿಸುವ ವಿಳಾಸ:
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ತಲಘಟ್ಟಪುರ ಕನಕಪುರ ರಸ್ತೆ ಬೆಂಗಳೂರು 560109
Application & Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ರಾಜ್ಯ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಗಮನ ಕೊಟ್ಟು ಓದಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಇದು ಆಫ್ಲೈನ್ ಮೂಲಕ ಅರ್ಜುಗಳನ್ನ ಸಲ್ಲಿಸುವುದರಿಂದ ಮೇಲೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳನ್ನ ಭರ್ತಿ ಮಾಡಿ ಅಂಚೆ ವಿಳಾಸ ಮೂಲಕ ಮೇಲೆ ಕೊಟ್ಟಿರುವ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನೀವು ಅರ್ಜಿ ಸಲ್ಲಿಸುವ ಜಿಲ್ಲೆಗಳಿಗೆ ಅರ್ಜಿಗಳನ್ನ ಭರ್ತಿ ಮಾಡಿ ಆಸಕ್ತಿ ಹೊಂದಿರುವವರು ಮಾತ್ರ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಸರಿಯಾಗಿ ಅರ್ಜಿ ಸಲ್ಲಿಸುವಾಗ ನಿಮ್ಮ ಅರ್ಜಿ ಶುಲ್ಕ ಪಾವತಿ ಮಾಡಬೇಕು,
2. ಅರ್ಜಿ ಶುಲ್ಕ ಪಾವತಿ ಆದಮೇಲೆ ಆ ಎಲ್ಲಾ ದಾಖಲಾತಿಗಳು ನೀವು ಸಲ್ಲಿಸುವ ಮೇಲೆ ಕೊಟ್ಟಿರುವ ವಿಳಾಸಕ್ಕೆ ಎಲ್ಲಾ ದಾಖಲಾತಿಗಳು ಸರಿಯಾದ ಮಾರ್ಗಕ್ಕೆ ತಲುಪಿಸಬೇಕು ಮೊದಲು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಿಮ್ಮ ಅಂಕಪಟ್ಟಿಗಳು ಎಲ್ಲಾ ನಾಮಪತ್ರ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳು ಮೇಲೆ ಕೊಟ್ಟಿರುವ ಬೆಂಗಳೂರು ಜಿಲ್ಲೆಯವರಿಗೆ ಅರ್ಜುನ ಸಲ್ಲಿಸಿ ಆಮೇಲೆ ನೀವು ಅರ್ಜಿ ಶುಲ್ಕ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಅರ್ಜುನ ಮನೆ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಅಂತರ್ಜಾಲದಲ್ಲಿ ಅರ್ಜುಗಳನ್ನ ರಿಜಿಸ್ಟರ್ ಮಾಡಿ ಅಪ್ಲೈ ಮಾಡಿ,
3. ವಿದ್ಯಾರ್ಥಿಗಳು ತಮ್ಮ ದಾಖಲಾತಿ ಜೊತೆಗೆ ಸಂದರ್ಶನಕ್ಕೆ ಹೋಗಬೇಕು ಸಂದರ್ಶನ ಸಮಯದಲ್ಲಿ ಯಾವುದೇ ತಪ್ಪಾಗಿರುವ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬಾರದು. ಸರಿಯಾದ ಡಾಕ್ಲಾತಿಗಳು ತೆಗೆದುಕೊಂಡು ಹೋಗಬೇಕು ನೀವು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಆಗದಂತೆ ಅರ್ಜಿಗಳನ್ನ ಭರ್ತಿ ಮಾಡಿ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕು ಅಂದರೆ ಮೇಲೆ ಕೊಟ್ಟಿರುವ ಅಂತರಜಾಲ ಅಂದರೆ ಕರ್ನಾಟಕ ರಾಜ್ಯ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಕೊಟ್ಟಿದ್ದೇವೆ ಅದನ್ನ ಡೈರೆಕ್ಟ್ ಆಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿದರೆ ತುಂಬಾ ಒಳ್ಳೆಯದು,
4. ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ದಾಖಲಾತಿಗಳು ಮಿಸ್ ಮಾಡದೆ ಅರ್ಜುಗಳನ್ನ ಭರ್ತಿ ಮಾಡಬೇಕು ನಿಮ್ಮಲ್ಲಿರುವ ವಯೋಮಿತಿ ಪ್ರಮಾಣ ಪತ್ರ ನಿಮ್ಮಲ್ಲಿರುವ ಜನ್ಮ ದಿನಾಂಕ ಪ್ರಮಾಣ ಪತ್ರ ಮತ್ತು ಕಡ್ಡಾಯವಾಗಿ ಅನುಭವದ ಪ್ರಮಾಣ ಪತ್ರ ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಅದನ್ನ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿದರೆ ನಿಮಗೆ ನೀವೇನಾದರೂ ಸೆಲೆಕ್ಟ್ ಆದರೆ ನಿಮಗೆ ಪೋಸ್ಟ್ ಆಫೀಸ್ ಮೂಲಕ ಲೆಟರ್ ಕಳಿಸುತ್ತಾರೆ ಅಥವಾ ನೀವು ಸಲ್ಲಿಸಿದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೇಳುತ್ತಾರೆ ಅಥವಾ ಮೆಸೇಜ್ ಮಾಡುತ್ತಾರೆ ಇಷ್ಟು ಪ್ರಕಾರಗೆ ನಿಮಗೆ ಹೇಳಲಾಗುತ್ತದೆ,
ಈ ತಪ್ಪನ್ನು ವಿದ್ಯಾರ್ಥಿಗಳು ಮಾಡಬೇಡಿ:
1. ಅರ್ಜಿ ಸಲ್ಲಿಸುವಾಗ ಸರಿಯಾದ ನಿಮ್ಮ ಸಿಗ್ನೇಚರ್ ನಿಮ್ಮ ಫೋಟೋ ಪಾಪಿಗಳನ್ನು ಅಂದರೆ ಭಾವಚಿತ್ರ ಹಚ್ಚಬೇಕು ಸ್ವಲ್ಪ ಏನಾದರೂ ಮಿಸ್ಟೇಕ್ ಮಾಡಿ ಭಾವಚಿತ್ರ ಸಿಗ್ನೇಚರ್ ಸಲ್ಲಿಸಲಿಲ್ಲ ಅಂದರೆ ರಜಿ ಸಲ್ಲಿಸುವಾಗ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ಕೊನೆಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ನಿಮಗೆ ಹುದ್ದೆ ಸಿಗುವುದು ತುಂಬಾ ಕಷ್ಟ ಆದಕಾರಣ ಎಲ್ಲಾ ಕರ್ನಾಟಕದ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಸರಿಯಾದ ರೀತಿಯಲ್ಲಿ ಅರ್ಜುಗಳನ್ನ ಭರ್ತಿ ಮಾಡಿ ಸರಿಯಾದ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಿ,
● ಸಂದರ್ಶನ ಅರ್ಜಿ ಸಲ್ಲಿಸುವ ವಿಳಾಸ:
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ತಲಘಟ್ಟಪುರ ಕನಕಪುರ ರಸ್ತೆ ಬೆಂಗಳೂರು 560109
Application & Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ರಾಜ್ಯ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಗಮನ ಕೊಟ್ಟು ಓದಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಇದು ಆಫ್ಲೈನ್ ಮೂಲಕ ಅರ್ಜುಗಳನ್ನ ಸಲ್ಲಿಸುವುದರಿಂದ ಮೇಲೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳನ್ನ ಭರ್ತಿ ಮಾಡಿ ಅಂಚೆ ವಿಳಾಸ ಮೂಲಕ ಮೇಲೆ ಕೊಟ್ಟಿರುವ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನೀವು ಅರ್ಜಿ ಸಲ್ಲಿಸುವ ಜಿಲ್ಲೆಗಳಿಗೆ ಅರ್ಜಿಗಳನ್ನ ಭರ್ತಿ ಮಾಡಿ ಆಸಕ್ತಿ ಹೊಂದಿರುವವರು ಮಾತ್ರ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಸರಿಯಾಗಿ ಅರ್ಜಿ ಸಲ್ಲಿಸುವಾಗ ನಿಮ್ಮ ಅರ್ಜಿ ಶುಲ್ಕ ಪಾವತಿ ಮಾಡಬೇಕು,
2. ಅರ್ಜಿ ಶುಲ್ಕ ಪಾವತಿ ಆದಮೇಲೆ ಆ ಎಲ್ಲಾ ದಾಖಲಾತಿಗಳು ನೀವು ಸಲ್ಲಿಸುವ ಮೇಲೆ ಕೊಟ್ಟಿರುವ ವಿಳಾಸಕ್ಕೆ ಎಲ್ಲಾ ದಾಖಲಾತಿಗಳು ಸರಿಯಾದ ಮಾರ್ಗಕ್ಕೆ ತಲುಪಿಸಬೇಕು ಮೊದಲು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಿಮ್ಮ ಅಂಕಪಟ್ಟಿಗಳು ಎಲ್ಲಾ ನಾಮಪತ್ರ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳು ಮೇಲೆ ಕೊಟ್ಟಿರುವ ಬೆಂಗಳೂರು ಜಿಲ್ಲೆಯವರಿಗೆ ಅರ್ಜುನ ಸಲ್ಲಿಸಿ ಆಮೇಲೆ ನೀವು ಅರ್ಜಿ ಶುಲ್ಕ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಅರ್ಜುನ ಮನೆ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಅಂತರ್ಜಾಲದಲ್ಲಿ ಅರ್ಜುಗಳನ್ನ ರಿಜಿಸ್ಟರ್ ಮಾಡಿ ಅಪ್ಲೈ ಮಾಡಿ,
3. ವಿದ್ಯಾರ್ಥಿಗಳು ತಮ್ಮ ದಾಖಲಾತಿ ಜೊತೆಗೆ ಸಂದರ್ಶನಕ್ಕೆ ಹೋಗಬೇಕು ಸಂದರ್ಶನ ಸಮಯದಲ್ಲಿ ಯಾವುದೇ ತಪ್ಪಾಗಿರುವ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬಾರದು. ಸರಿಯಾದ ಡಾಕ್ಲಾತಿಗಳು ತೆಗೆದುಕೊಂಡು ಹೋಗಬೇಕು ನೀವು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಆಗದಂತೆ ಅರ್ಜಿಗಳನ್ನ ಭರ್ತಿ ಮಾಡಿ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕು ಅಂದರೆ ಮೇಲೆ ಕೊಟ್ಟಿರುವ ಅಂತರಜಾಲ ಅಂದರೆ ಕರ್ನಾಟಕ ರಾಜ್ಯ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಕೊಟ್ಟಿದ್ದೇವೆ ಅದನ್ನ ಡೈರೆಕ್ಟ್ ಆಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿದರೆ ತುಂಬಾ ಒಳ್ಳೆಯದು,
4. ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ದಾಖಲಾತಿಗಳು ಮಿಸ್ ಮಾಡದೆ ಅರ್ಜುಗಳನ್ನ ಭರ್ತಿ ಮಾಡಬೇಕು ನಿಮ್ಮಲ್ಲಿರುವ ವಯೋಮಿತಿ ಪ್ರಮಾಣ ಪತ್ರ ನಿಮ್ಮಲ್ಲಿರುವ ಜನ್ಮ ದಿನಾಂಕ ಪ್ರಮಾಣ ಪತ್ರ ಮತ್ತು ಕಡ್ಡಾಯವಾಗಿ ಅನುಭವದ ಪ್ರಮಾಣ ಪತ್ರ ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಅದನ್ನ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿದರೆ ನಿಮಗೆ ನೀವೇನಾದರೂ ಸೆಲೆಕ್ಟ್ ಆದರೆ ನಿಮಗೆ ಪೋಸ್ಟ್ ಆಫೀಸ್ ಮೂಲಕ ಲೆಟರ್ ಕಳಿಸುತ್ತಾರೆ ಅಥವಾ ನೀವು ಸಲ್ಲಿಸಿದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೇಳುತ್ತಾರೆ ಅಥವಾ ಮೆಸೇಜ್ ಮಾಡುತ್ತಾರೆ ಇಷ್ಟು ಪ್ರಕಾರಗೆ ನಿಮಗೆ ಹೇಳಲಾಗುತ್ತದೆ,
ಈ ತಪ್ಪನ್ನು ವಿದ್ಯಾರ್ಥಿಗಳು ಮಾಡಬೇಡಿ:
1. ಅರ್ಜಿ ಸಲ್ಲಿಸುವಾಗ ಸರಿಯಾದ ನಿಮ್ಮ ಸಿಗ್ನೇಚರ್ ನಿಮ್ಮ ಫೋಟೋ ಪಾಪಿಗಳನ್ನು ಅಂದರೆ ಭಾವಚಿತ್ರ ಹಚ್ಚಬೇಕು ಸ್ವಲ್ಪ ಏನಾದರೂ ಮಿಸ್ಟೇಕ್ ಮಾಡಿ ಭಾವಚಿತ್ರ ಸಿಗ್ನೇಚರ್ ಸಲ್ಲಿಸಲಿಲ್ಲ ಅಂದರೆ ರಜಿ ಸಲ್ಲಿಸುವಾಗ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ಕೊನೆಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ನಿಮಗೆ ಹುದ್ದೆ ಸಿಗುವುದು ತುಂಬಾ ಕಷ್ಟ ಆದಕಾರಣ ಎಲ್ಲಾ ಕರ್ನಾಟಕದ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಸರಿಯಾದ ರೀತಿಯಲ್ಲಿ ಅರ್ಜುಗಳನ್ನ ಭರ್ತಿ ಮಾಡಿ ಸರಿಯಾದ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಿ,
2. ನೋಡಿ ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಮಾಹಿತಿ ಇದೆ ಸಂದರ್ಶನಕ್ಕೆ ಹೋಗುವ ವಿಳಾಸ ಮೇಲ್ಗಡೆ ಕೊಟ್ಟಿದ್ದೇವೆ ಅರ್ಜಿ ಸಲ್ಲಿಸುವ ವಿಳಾಸ ಮೇಲ್ಗಡೆ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ಎಲ್ಲಾ ಅಭ್ಯರ್ಥಿಗಳು ಹೋಗಬೇಕು ಏನಾದರೂ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಿದರೆ ನೀವು ಅರ್ಜಿ ಸಲ್ಲಿಸಿದ್ದು ವೆಸ್ಟ್ ಮತ್ತು ಈ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಈ ಅಂತರಜಾಲದಲ್ಲಿ ಎಲ್ಲಾ ತರದ ಮಾಹಿತಿ ಬರುತ್ತದೆ,
0 Comments