Karnataka Agriculture Department Recruitment 2025 Apply Now online New Job Notification

ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಧಾರವಾಡ ನೇಮಕಾತಿ 2024 New Karnataka job notification 

ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಧಾರವಾಡ ನೇಮಕಾತಿ 2024 New Karnataka job notification

Uas Dharawad Recruitment 2024: ಕರ್ನಾಟಕದ ಧಾರವಾಡ ಜಿಲ್ಲೆಯ ಯುನಿವರ್ಸಿಟಿಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಡೈರೆಕ್ಟ್ ಸಂದರ್ಶನ ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು ಮತ್ತು ಹುದ್ದೆಗಳನ್ನು ಪಡೆಯಬಹುದಾಗಿದೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಧಾರವಾಡದಲ್ಲಿನೇ ಅರ್ಜಿಗಳನ್ನು ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ? ವಯೋಮಿತಿಗಳು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಪ್ರಮುಖ ದಿನಾಂಕಗಳು ಎಲ್ಲರ ಬಗ್ಗೆ ಮಾಹಿತಿಯನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,



Department Name: ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಧಾರವಾಡ ನೇಮಕಾತಿ 2024

Post Location: ಕರ್ನಾಟಕದ ಧಾರವಾಡದಲ್ಲಿ

Total Vacancy: ವಿವಿಧ ಹುದ್ದೆಗಳು

Salary Per Month: Rs,36000/- Per Month Salary 

Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ


Details of posts:

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ" ಹಿರಿಯ ಸಂಶೋಧನಾ ಅಧಿಕಾರಿ" ಹುದ್ದೆಗೆ ಅರ್ಜಿ ಆಹ್ವಾನಿಸಿದೆ


Age limit to apply for this post:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 47 ವರ್ಷ ಮೀರಿರಬಾರದು ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಲ್ಲಿಕೆ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು OBC ವರ್ಗದವರಿಗೆ 5 ವರ್ಷ ಸಲ್ಲಿಕೆ,


Selection process:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂದರ್ಶನ ಮೂಲಕ ಮತ್ತು ಅನಬಹುದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ ಕೊನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,


Qualification required for this post

ಧಾರವಾಡ ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು ಸ್ನಾತಕುತ್ತರ ಪದವಿ ಹಾಗೂ M,SC ಪೂರ್ಣಗೊಳಿಸಬೇಕು ಅಥವಾ ತಸ್ಥಮಾನ ಪಾಸ್ ಆಗಿರಬೇಕು,


Application Fees

ಧಾರವಾಡ ಕೃಷಿ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ ,


Important Dates for Applying

●ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 13 ನವೆಂಬರ್ 2024 

● ಸಂದರ್ಶನ ನಡೆಯುವ ಕೊನೆಯ ದಿನಾಂಕ: 03 ಡಿಸೆಂಬರ್ 2024


How to apply for this post:

1.UAS ಧಾರವಾಡ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಇದು ಸಂದರ್ಶನ ಮುಖಾಂತರ ಅರ್ಜಿಗಳನ್ನ ಭರತಿ ಮಾಡುವುದರಿಂದ ಎಲ್ಲಾ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ವಿಳಾಸಕ್ಕೆ ನಿಮ್ಮ ಎಲ್ಲಾ ದಾಖಲಾತಿಗಳನ್ನ ಸಲ್ಲಿಸಬೇಕಾಗುತ್ತದೆ ಮತ್ತು ಮೇಲೆ ಕೊಟ್ಟಿರುವ ವಿಳಾಸಕ್ಕೆ ನೀವು ಸಂದರ್ಶನ ಪಡೆಯಬಹುದು ಇಲ್ಲಿ ಸುಮಾರು ಹಿರಿಯ ಸಂಶೋಧನಾಧಿಕಾರಿ ಹುದ್ದೆಗಳು ಅರ್ಜಿಯನ್ನ ಕರೆಯಲಾಗಿದೆ ಅದರಲ್ಲಿ ನೀವು ಅರ್ಜಿಗಳನ್ನ ಸಲ್ಲಿಸಬಹುದಾಗಿದೆ ಬೇರೆ ಬೇರೆ ವರ್ಗದವರು ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಕಿಂತ ಮುಂಚಿತವಾಗಿ ಒಮ್ಮೆ ನಿಮ್ಮ ವಯೋಮಿತಿಗಳನ್ನ ಲೆಕ್ಕಾಚಾರ ಮಾಡಿಕೊಳ್ಳಿ,


2. ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ಒಮ್ಮೆ ಮಾತ್ರ ಭರ್ತಿ ಮಾಡಬೇಡಿ UAS ನೇಮಕಾತಿಯಲ್ಲಿ ಅರ್ಜಿ ನಮ್ಮನೆ ಡೌನ್ಲೋಡ್ ಮಾಡಿಕೊಳ್ಳಿ ಮೇಲೆ ಅರ್ಜಿನ ಮನೆ ಕೊಡಲಾಗಿದೆ ಇದಕ್ಕೆ ಮೊದಲು ರಿಜಿಸ್ಟರ್ ಆಗಬಾರದು, ಡೈರೆಕ್ಟ್ ಸಂದರ್ಶನಕ್ಕೆ ಹೋಗಬೇಕಾಗುತ್ತದೆ ಇದು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ ನಿಮ್ಮ ವಯೋಮಿತಿ ಪ್ರಕಾರ ನೀವು ಅರ್ಜಿಗಳನ್ನು ಸ್ವೀಕರಿಸಬೇಕು ಕೆಲವು ಜನ ವಿದ್ಯಾರ್ಥಿ ಆಗಿರುವುದಿಲ್ಲ ಏನು ಕೆಲವು ಜನ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಪರಿಶಿಷ್ಟ ಪಂಗಡದವರು ಹಾಗೂ ಪರಿಶಿಷ್ಟ ಜಾತಿಯವರು ಹಿಂದುಳಿದ ವರ್ಗದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ,


3. ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಭವ ಹೊಂದಿರಲೇಬೇಕು ಅನುಭವ ಇಲ್ಲ ಅಂದರೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ಅನುಭವ ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಮೊದಲು ಸಿಗ್ನೇಚರ್ ಹಾಗೂ ಅನುಭವದ ಪ್ರಮಾಣ ಪತ್ರ ಫೋಟೋ ಕಾಫಿಗಳು ನಿಮ್ಮ ದಾಖಲಾತಿಗಳು ಸರಿಯಾಗಿ ಬೇಕಾಗುತ್ತದೆ ಎಲ್ ಸಿ ಬೇಕಾಗುತ್ತೆ ಶಾಲೆಯಲ್ಲಿ ಕೊಡುವಂತ ಪ್ರಮಾಣ ಪತ್ರ ಹಾಗೂ ನಿಮ್ಮ ಊರಿನಲ್ಲಿ ತೆಗೆದುಕೊಳ್ಳುವಂತ ಪ್ರವಾಸಿಗಳು ಬೇಕಾಗುತ್ತದೆ ಅದನ್ನ ಸರಿಯಾಗಿ ನಿಮ್ಮ ಬಳಿ ತೆಗೆದುಕೊಂಡು ಹೋಗಿ ಮೇಲೆ ಕೊಟ್ಟಿರುವ ವಿಳಾಸಕ್ಕೆ ಭೇಟಿ ನೀಡಿ ಅವರು ನಿಮಗೆ ಮೊದಲು ಸಂದರ್ಶನ ಮಾಡುತ್ತಾರೆ ನಂತರ ಸಲ್ಲೆಟ್ ಆಗುವ ಸಾಧ್ಯತೆ ಇದ್ದರೆ ನಿಮ್ಮ ದಾಖಲಾತಿಗಳು ಪರಿಶೀಲನೆ ಮಾಡುತ್ತಾರೆ,


ಅರ್ಜಿ ಸಲ್ಲಿಸುವ ವಿಳಾಸ:

Assoc Director of Research (HQ) Krishinagar Dharwad 580 005 Date 03-11-2024 ಬೆಳಗ್ಗೆ 10 ಗಂಟೆಗೆ

Notification Link - ಇಲ್ಲಿ ಕ್ಲಿಕ್ ಮಾಡಿ


ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ

● ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ವಿಳಾಸಕ್ಕೆ ಮಾತ್ರ ಅರ್ಜಿಯನ್ನು ಸಲ್ಲಿಸಿ ಬೇರೆ ವರ್ಗದವರು ಎಲ್ಲ ವರ್ಗದವರು ಅರ್ಜಿಯನ್ನ ಸಲ್ಲಿಸಿ ಆದರೆ ಈ ವಿಳಾಸ ಬಿಟ್ಟು ಬೇರೆ ವಿಳಾಸದಲ್ಲಿ ಸಂದರ್ಶನಕ್ಕೆ ಹೋಗಬೇಡಿ ದಯವಿಟ್ಟು ಮತ್ತೆ ಅರ್ಜಿ ಸಲ್ಲಿಸುವ ಮುಂಚಿತವಾಗಿ ಸಂದರ್ಶನ ಹೋಗುವ ಮುಂಚಿತವಾಗಿ ನಿಮ್ಮ ಬಳಿ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಯಾವುದೇ ಕಾರಣ ಇಲ್ಲದೆ ಅವರು ನಿಮ್ಮನ್ನ ಯಾವಾಗ ಬೇಕಾದರೂ ರದ್ದುಗೊಳಿಸಬಹುದು ಆದಕಾರಣ ನಿಮ್ಮ ಬಳಿ ಎಲ್ಲಾ ದಾಖಲಾತಿಗಳು ಬೇಕು,

● ಮಹಿಳೆಯರಿಗೆ ಪುರುಷರಿಗೆ ಯಾವ ಭಯದ ಭಾವ ಇಲ್ಲದೆ ನೇಮಕಾತಿ ಆಗುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯ ತಿಳಿಸಿದೆ ಅತಿ ಹೆಚ್ಚು ನೇಮಕಾತಿ ಬರೋದು ಇದೇ ಸಂಸ್ಥೆಯಲ್ಲಿ ಇನ್ನೊಂದು ಸಂದರ್ಶನ ಸಮಯದಲ್ಲಿ ಯಾರಾದರೂ ಲಂಚವನ್ನು ಕೇಳಿದರೆ ದಯವಿಟ್ಟು ಕೊಡಬೇಡಿ ಅಂತವರನ್ನು ಸರಕಾರಕ್ಕೆ ಒಪ್ಪಿಸಿ ಪೊಲೀಸ್ ಇಲಾಖೆಗೆ ಒಪ್ಪಿಸಿ ಬೇರೆ ಬೇರೆ ವರ್ಗದವರು ಇಲ್ಲಿ ಲಂಚ ಕೇಳುವ ಸಾಧ್ಯತೆ ಇರುತ್ತದೆ ಆದ ಕಾರಣ ಯಾರು ಕೂಡ ಲಂಚವನ್ನು ಕೊಡಬೇಡಿ,


ಯಾವ ಯಾವ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದೆ:

1.ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಪ್ರಕಾರ ಜಿಲ್ಲೆಗಳಲ್ಲಿ ಅರ್ಜಿಯನ್ನ ಕರೆಯುತ್ತಿದ್ದಾರೆ ಈಗ ಪ್ರಸ್ತುತ ಬೆಂಗಳೂರು ಹೋಗಬಹುದು ಮಂಡ್ಯ ಮೈಸೂರು ಹಾಸನ ಧಾರವಾಡ ಕೊಪ್ಪಳ ಹಾವೇರಿ ಉಳಿದ ಜಿಲ್ಲೆಗಳಲ್ಲಿ ಅರ್ಜಿಯನ್ನ ಕರೆಯುತ್ತಿರುತ್ತಾರೆ,

ಅರ್ಜಿ ಸಲ್ಲಿಸುವ ಹಾಗುವ ಎಲ್ಲಾ ಪುರುಷರು ಮಹಿಳೆಯರಿಗೆ ಒಂದು ವಿನಂತಿ ಮೊದಲೇ ನೀವು ಅರ್ಜಿ ಸಲ್ಲಿಸುವ ಮುಂಜಾನೆ ಎಲ್ಲ ದಾಖಲಾತಿಯನ್ನು ರೆಡಿ ಮಾಡಿ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆಗಳು ನಿಮ್ಮ ಶೈಕ್ಷಣಿಕ ಅರ್ಹತೆ ಅಂಕಪಟ್ಟಿ ನಿಮ್ಮ ವಯಸ್ಸಿನ ಪುರಾವೆ ಹಾಗೂ ನಿಮ್ಮ ವಿಳಾಸ ಪ್ರಮಾಣ ಪತ್ರ ಎಲ್ಲವನ್ನು ಕಡ್ಡಾಯವಾಗಿ ಬೇಕಾಗುತ್ತದೆ,

Post a Comment

0 Comments