Karnataka Government Peon Job Recruitment 2025 New Job Notification | Karnataka Latest Govt Jobs

ಕರ್ನಾಟಕ ನೊಂದಣಿ ಮತ್ತು ಮುದ್ರಾಂಕ ಇಲಾಖೆ ನೇಮಕಾತಿ 2025.! ಹೊಸ ಅಧಿಸೂಚನೆ ಪ್ರಕಟ 

IGR Recruitment 2025: ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ನೊಂದಣಿ ಮತ್ತು ಮುದ್ರಾಂಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ

IGR Recruitment 2025: ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ನೊಂದಣಿ ಮತ್ತು ಮುದ್ರಾಂಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,Peon ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ, ಸ್ನೇಹಿತರೆ ಈ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸುವುದು? ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತೆ ಪ್ರಮುಖ ದಿನಾಂಕಗಳು ಯಾವುದು ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ, ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪ್ರತಿ ವಿದ್ಯಾರ್ಥಿಗಳು ಈ ಲೇಖನಿಯನ್ನು ಕೊನೆವರೆಗೂ ಓದಿ ಹಾಗೂ ನಿಮ್ಮ ಅರ್ಜಿಗಳನ್ನ ಭರ್ತಿ ಮಾಡಿ,


Department Name: ನೊಂದಣಿ ಮತ್ತು ಮುದ್ರಾಂಕ ಇಲಾಖೆ ಕರ್ನಾಟಕ (IGR) 

Post Location: Karnataka Bengaluru 

Total Vacancy: 01 

Salary Per Month: Rs,27,000/- 46675/- Per Month 

Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,


Details of posts:

ಕರ್ನಾಟಕ ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ ಇದಕ್ಕೆ ಸಂಬಂಧಪಟ್ಟಂತ ಪ್ರತಿ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಿ ಕೆಳಗಡೆ ಹುದ್ದೆ ಕೊಟ್ಟಿದ್ದೇವೆ ನೋಡಿ,

●Peon ( ಗ್ರೂಪ್ ಡಿ )

Age limit to apply for this post:

● ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದಂದು ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಟ 40 ವರ್ಷ ಮೀರಿರಬಾರದು, ಹಾಗೂ ಸರ್ಕಾರದ ಕಾನೂನುಗಳ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:

● ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ

Qualification required for this post: 

● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ( SSLC ) ಪಾಸಾಗಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು,

Application Fees: 

● ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,

Important Dates for Applying: 

● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28/01/2025

● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/2/2025 

Apply Important Links:

●ಅರ್ಜಿ ಸಲ್ಲಿಸುವ ನೋಟಿಫಿಕೇಶನ್ Link : Click Here 

How to apply for this post:

1) ಸ್ನೇಹಿತರೆ ಎಲ್ಲಾ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರಕಾರದಿಂದ ಬಿಡುಗಡೆ ಮಾಡಿದ ಈ ಹುದ್ದೆಗೆ ಅರ್ಜಿಗಳನ್ನ ಸಲ್ಲಿಸಿ ಇದು ಹೊಸ ನೇಮಕಾತಿ ಆಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅರ್ಜುನ ಮನೆ ಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಮಾಹಿತಿಗಳನ್ನು ತಿಳಿದುಕೊಂಡು ಆದ ನಂತರ ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ತಪ್ಪುಗಳು ಹಾಗೂ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ ದಯವಿಟ್ಟು ಈ ಕೆಳಗಡೆ ಕೊಟ್ಟಿರುವಂತೆ ಎಲ್ಲ ವಿದ್ಯಾರ್ಥಿಗಳು ಅರ್ಜುಗಳನ್ನ ನಮೂದಿಸಿ,


2) ನೋಡಿ ಸ್ನೇಹಿತರೆ ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕು ಆದ ನಂತರ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಗಳನ್ನ ಈ ರಿಜಿಸ್ಟರ್ ಮಾಡುವಾಗ ಸಲ್ಲಿಸಬೇಕಾಗುತ್ತದೆ ವಿದ್ಯಾರ್ಥಿಗಳು ಒಂದು ಗಮನಕ್ಕೆ ನೋಡಿ ಇಲ್ಲಿ ಒಂದು ಒಟಿಪಿ ಬರುತ್ತೆ ಅದನ್ನ ಸರಿಯಾಗಿ ಎಂಟರ್ ಮಾಡಿ ಅದ ನಂತರ ವಿದ್ಯಾರ್ಥಿಗಳು ಯಾವುದೇ ರೀತಿಯ ದಾಖಲೆಗಳನ್ನ ತಪ್ಪು ಸಲ್ಲಿಸಬೇಡಿ ಸರಿಯಾಗಿ ಕೊಟ್ಟಿರಬಾರದು ಮಾಹಿತಿಗಳನ್ನ ಹೆಸರು ನಿಮ್ಮ ವಿಳಾಸ ಮೊಬೈಲ್ ಸಂಖ್ಯೆ ಆಧಾರ್ ವಿವರಗಳು ಎಲ್ಲವನ್ನು ಸಲ್ಲಿಸಬೇಕು,


3) ಮೂರನೆಯ ಹಂತ: ಲಾಗಿನ್ ಆಗುವ ಸಮಯದಲ್ಲಿ ವಿದ್ಯಾರ್ಥಿಗಳು ಮೇಲೆ ಬಂದಿರುವಂತಹ ರಿಜಿಸ್ಟರ್ ನಂಬರನ್ನು ಹಾಗೂ ನಿಮಗೆ ಕೊಟ್ಟಿರುವಂತಹ ಪಾಸ್ವರ್ಡ್ ಅನ್ನ ಸರಿಯಾಗಿ ಬಳಸಿ ಆದ ನಂತರ ವಿದ್ಯಾರ್ಥಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಸಲ್ಲಿಸಬೇಕು ಇದರಲ್ಲಿ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಆದನಂತರ ನಿಮ್ಮ ಆಧಾರ್ ಕಾರ್ಡಿನಲ್ಲಿ ಇರುವಂತಹ ಮಾಹಿತಿ ತುಂಬಿ ಅದರ ಬಳಿಕ ನಿಮ್ಮ ಶೈಕ್ಷಣಿಕ ವಿವರಗಳನ್ನು ಬರೆಯಬೇಕು ಹಾಗೂ ಪ್ರತಿ ವಿದ್ಯಾರ್ಥಿಗಳು ಇದರಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿ (ಅನ್ವಯಿಸಿದರೆ ಮಾತ್ರ) ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಅರ್ಜಿ ಶುಲ್ಕ ಕೊಡಲಾಗಿರುತ್ತದೆ,

ಯಾವ ವರ್ಗಕ್ಕೆ ಎಷ್ಟು ವಯಮಿತಿ ಸಡಿಲಿಕೆ:

1) ಸ್ನೇಹಿತರೆ ಈ ಮೇಲೆ ಲೇಖನಿಯಲ್ಲಿ ಕೊಟ್ಟಿರುವಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಈ ಕೆಳಗಡೆ ಕೊಟ್ಟಿರುವ ವರ್ಗಕ್ಕೆ ವಯೋಮಿತಿಗಳನ್ನ ಸಡಿಲಿಕೆ ಕೋರಲಾಗಿದೆ ಆದ್ದರಿಂದ ಪ್ರತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಂಚೆನೇ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗೆನೇ ನಿಮ್ಮ ಅರ್ಜಿ ಸಲ್ಲಿಸುವ ದಿನಾಂಕವನ್ನು ಜನ್ಮ ದಿನಾಂಕ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,

● ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ,

● ಸಾಮಾನ್ಯ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು (UR OBC ) : 3 ವರ್ಷ ಸಡಿಲಿಕೆ ಇರುತ್ತದೆ,

● ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳನ್ನು ಸಡಿಲಿಕೆ ಇರುತ್ತದೆ,


ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ:

● ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಲೇಖನಿಯಲ್ಲಿ ಸಂಪೂರ್ಣವಾಗಿ ಮಾಹಿತಿಗಳನ್ನ ತಿಳಿದುಕೊಂಡಿದ್ದೀರಿ ಈಗಾಗಲೇ ನೋಡಿ ಈ ಅಂತರಜಾಲದಲ್ಲಿ(Website) ಬರುವಂತ ಎಲ್ಲಾ ಮಾಹಿತಿಗಳು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅದು ಸೂಚನೆ ಪ್ರಕಾರ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೇವೆ ಹಾಗೂ ದಿನನಿತ್ಯ ವಾಗಿ ಎಲ್ಲಾ ಮಾಹಿತಿಗಳು ಈ ಅಂತರಜಾಲದಲ್ಲಿ ಬರುತ್ತದೆ ಆದ ಕಾರಣ (www.prashanttechkannada.in) ಅಂತರ್ಜಾಲಕ್ಕೆ ಸಪೋರ್ಟ್ ಮಾಡಿ ಹಾಗೂ ನಿಮ್ಮ ಸ್ನೇಹಿತರುಗಳಿಗೆ ದಯವಿಟ್ಟು ಈ ಲೇಖನಿಯನ್ನು ಶೇರ್ ಮಾಡಿ ಇಲ್ಲಿ ಯಾವುದೇ ತಪ್ಪು ಮಾಹಿತಿಗಳನ್ನ ತಿಳಿಸಿಕೊಡೋದಿಲ್ಲ,


Post a Comment

0 Comments