ಸ್ವಾವಲಂಬ ಸಾರಥಿ ಯೋಜನೆ 2025 ಅರ್ಜಿ ಪ್ರಾರಂಭವಾಗಿದೆ | Sarathi Scheme Karnataka Apply Now online

ಸ್ವಾವಲಂಬ ಸಾರಥಿ ಯೋಜನೆ ಎಲ್ಲರೂ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!

ಸ್ವಾವಲಂಬ ಸಾರಥಿ ಯೋಜನೆ ಎಲ್ಲರೂ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!

✅️ಸಾರಥಿ ಯೋಜನೆ: ನೋಡಿ ವೀಕ್ಷಕರೇ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಇದರಲ್ಲಿ ಕೇಂದ್ರ ಸರ್ಕಾರದಿಂದ ಕೊಡುವಂತ ಯೋಜನೆ ಹಾಗೂ ರಾಜ್ಯ ಸರ್ಕಾರದಲ್ಲಿ ಸಾರಥಿ ಯೋಜನೆ, ಇದರಲ್ಲಿ ಉಚಿತ ವಾಹನ ಸಬ್ಸಿಡಿ ರೂಪದಲ್ಲಿ ಹಣ ಕೊಡಲಾಗುತ್ತದೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಉಚಿತ ಸಬ್ಸಿಡಿ ರೂಪದಲ್ಲಿ ಹಣವನ್ನು ಪಡೆದುಕೊಂಡು ವಾಹನಗಳನ್ನು ಖರೀದಿ ಮಾಡಬಹುದು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಏನು ಕೊನೆಯ ದಿನಾಂಕ ಏನು ಯಾವೆಲ್ಲ ದಾಖಲೆಗಳು ಬೇಕು ಯಾರು ಅರ್ಜಿ ಸಲ್ಲಿಸಬೇಕು ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ನೋಡಿ,

📝ಯೋಜನೆಯ ವಿವರಗಳು ಹೀಗಿದೆ:

● ನೋಡಿ ವೀಕ್ಷಕರೇ ಈ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಹಿಂದುಳಿದ ವರ್ಗದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವುದಕ್ಕಾಗಿ ರಾಜ್ಯ ಸರ್ಕಾರದಿಂದ ಈ ಯೋಜನೆ ಜಾರಿ ಮಾಡಲಾಗಿದೆ ಇದರಲ್ಲಿ ಉದ್ಯೋಗ ಅವಕಾಶಕ್ಕಾಗಿ ನಾಲ್ಕು ಚಕ್ರದ ವಾಹನ ಖರ್ಗೆ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಉದ್ಯೋಗವನ್ನು ಮಾಡಬಹುದು ಅಂದರೆ ಕಾರು ಆಟೋರಿಕ್ಷಾ ಹಾಗೆಯೇ ಮುಂತಾದ ವಾಹನಗಳನ್ನು ಖರೀದಿ ಮಾಡಬಹುದು ರಾಜ್ಯ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಹಣ ಕೊಡಲಾಗುತ್ತದೆ ನೋಡಿ ವೀಕ್ಷಕರೇ ಇದರಲ್ಲಿ 50 % ಸಬ್ಸಿಡಿ ಕೊಡಲಾಗುತ್ತದೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗುತ್ತದೆ,

📝ಸಾರಥಿ ಯೋಜನೆಯ ಎಷ್ಟು ಹಣ ಬರುತ್ತದೆ:

● ಬಂಧುಗಳೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಅಥವಾ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ 3, ಲಕ್ಷ ಹಣ ತಲಾ ವರ್ಗಕ್ಕೆ ಸಂಬಂಧಪಟ್ಟಂತೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಇದರಲ್ಲಿ 50% ರೂಪದಲ್ಲಿ ಹಣವನ್ನ ದೊರಕಿಸಲಾಗುತ್ತದೆ,

📝ಈ ವರ್ಗದವರು ಮಾತ್ರ ಅರ್ಜಿ ಸಲ್ಲಿಸಬೇಕು:

● ನೋಡಿ ಬಂಧುಗಳೇ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏನೆಂದರೆ ಸರಕಾರದ ನಿಯಮಗಳ ಅನುಸಾರ ತಲಾ ಎಲ್ಲಾ ವರ್ಗಕ್ಕೆ ಸಂಬಂಧಪಟ್ಟಂತೆ ಅವಕಾಶ ಇರುವುದಿಲ್ಲ ಇದರಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ ಅಂದರೆ ಹಿಂದುಳಿದ ವರ್ಗದವರು ಪ್ರವರ್ಗ 1 2a ,2b,3a,3b ವರ್ಗದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ, ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇದ್ದರೆ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆದಷ್ಟು ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನ ಸಲ್ಲಿಸು ದಾಗಿದೆ,


ನೋಡಿ ವೀಕ್ಷಕರೇ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಇದಕ್ಕೆ ಹಣ ಪಡಿಬೇಕಂದರೆ ಕೆಲವು ಅದರದೇ ಆಗಿರುವ ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಅದನ್ನ ಸರಿಯಾಗಿ ಗಮನವಿಟ್ಟು ನೋಡಿಕೊಂಡು ಎಲ್ಲಾ ದಾಖಲೆಗಳ ಸಮೇತ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ತೆಗೆದುಕೊಳ್ಳಿ ನಾವು ಹಿಂದುಳಿದ ವರ್ಗಕ್ಕೆ ಸೇರಿದೀವಿ ಎಂದು,

📝ಸಾರಥಿ ಯೋಜನೆ ಹಣ ಪಡೆಯಲು ಅರ್ಹತೆಗಳು:

1) ನೋಡಿ ವೀಕ್ಷಕರೇ ಹಿಂದುಳಿದ ವರ್ಗದ ಅಭ್ಯರ್ಥಿಗಳು ನೀವು ಏನಾದರೂ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ ನಿಮ್ಮ ವಾರ್ಷಿಕ ಆದಾಯ 98,000 ಆಗಿರಬೇಕಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಅಭ್ಯರ್ಥಿಗಳು ಹಾಗೆಯೇ ನೀವೇನಾದರೂ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಒಂದು ಲಕ್ಷದ ಇಪ್ಪತ್ತು ಸಾವಿರ ನಿಮ್ಮ ವಾರ್ಷಿಕ ವರಮಾನ ಆಗಿರಬೇಕು ಇದಕ್ಕೆ ಸಂಬಂಧಪಟ್ಟಂತೆ ಸರಿಯಾಗಿ ಗಮನಿಸಿ,

2) ನೋಡಿ ವೀಕ್ಷಕರೇ, ಅದೇ ರೀತಿಯಾಗಿ ಪ್ರಮುಖವಾದ ಅರ್ಹತೆ ಏನಂದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ಒಳಗೆ ಇರಬೇಕು ಹಾಗೆಯೇ ಸರಕಾರದ ಮಾನದಂಡಗಳ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಇದು ವಯೋಮಿತಿ ಆಗಿರಬೇಕಾಗುತ್ತದೆ,

3) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಹನ ಪಡೆಯಲು ಅರ್ಜಿ ಸಲ್ಲಿಸುವುದರಿಂದ ಇಲ್ಲಿ ನಿಮ್ಮ ವಾಹನ ಲಘು ಚಾಲನ ಪರಮಾಂಗಿ ಹೊಂದಿರಬೇಕಾಗುತ್ತದೆ ಅಂದರೆ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರಬೇಕಾಗುತ್ತದೆ ಅಂತ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕು,


📕ಸಾರಥಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು:

÷) ನೋಡಿ ವೀಕ್ಷಕರೇ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಉಚಿತವಾಹನ ಪಡೆಯಲು ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಎಲ್ಲ ಮಾಹಿತಿಗಳು ಸರಿಯಾಗಿ ಗಮನಿಸಿ ಅದೇ ರೀತಿಯಾಗಿ ಸರಕಾರದ ನಿಯಮಗಳ ಪ್ರಕಾರ ಇಲ್ಲಿ ಕೊಟ್ಟಿರುವ ಕೆಳಗಡೆ ಹಂತ ಹಂತವಾಗಿ ಅಪ್ಲೈ ಮಾಡಬೇಕು ಅಂದರೆ ಪ್ರತಿ ವಿದ್ಯಾರ್ಥಿಗಳು ರಾಜ್ಯ ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ನಮೂದಿಸಬೇಕು,

1) ಮೊದಲನೆಯ ಹಂತ:

ಬಂಧುಗಳೇ ಪ್ರತಿ ವಿದ್ಯಾರ್ಥಿಗಳು ಇಲ್ಲಿ ಮೊದಲಿಗೆ ಸೇವಾ ಸಿಂಧು ಪೋರ್ಟಲ್ಗೆ ಭೇಟಿಕೊಟ್ಟು ಸರಕಾರದ ನಿಯಮಗಳ ಪ್ರಕಾರ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ರಿಜಿಸ್ಟರ್ ಮಾಡಬೇಕಾಗುತ್ತದೆ ಅದೇ ರೀತಿಯಾಗಿ ನಿಯಮಗಳನ್ನುಸರ ರೆಜಿಸ್ಟರ್ ಮಾಡಿದ ಬಳಿಕ ಲಾಗಿನ್ ಮಾಡಿಕೊಂಡು ನಿಮ್ಮ ಸಾರಥಿ ಯೋಜನೆಗೆ ಸಂಬಂಧಪಟ್ಟಂತೆ ಸೆಲೆಕ್ಟ್ ಮಾಡಿ ಅದಾದ ಬಳಿಕ ಅಲ್ಲಿ ನಿಮ್ಮ ಲಾಗಿನ್ ಮಾಡಬೇಕು ಹೀಗೆ ಪ್ರತಿಯೊಂದು ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ ಲಾಗಿನ್ ಆಗುವ ಪ್ರಕ್ರಿಯೆ ಬಗ್ಗೆ,

2) ಎರಡನೆಯ ಹಂತ:

ನೋಡಿ ಬಂಧುಗಳೇ ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ಅದೇ ರೀತಿಯಾಗಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿ ಅದಾದ್ ಬಳಿಕ ಎಲ್ಲಾ ವೈಯಕ್ತಿಕ ಮಾಹಿತಿಗಳು ತುಂಬಬೇಕು ನಿಮ್ಮ ಚಾಲನ ಪರವಾಗಿ ಎಷ್ಟು ಹಣ ಬೇಕು ಅಥವಾ ನಾಲ್ಕು ಲಕ್ಷ ಬೇಕಾ ಅಥವಾ 5 ಲಕ್ಷ ಬೇಕಾ ಎಲ್ಲಾ ಮಾಹಿತಿಗಳು ಸರಿಯಾಗಿ ನೆಮ್ಮದಿಸಿ ಅದರ ಬಳಿಕ ವಿದ್ಯಾರ್ಥಿಗಳು ಎಲ್ಲಾ ವೈಯಕ್ತಿಕ ಪರವಾಗಿ ಮಾಹಿತಿ ತುಂಬಬೇಕು ಅದೇ ರೀತಿಯಾಗಿ ಪ್ರಸ್ತುತವಾಗಿರುವ ಎಲ್ಲಾ ಮಾಹಿತಿ ಆದ ಬಳಿಕ ಕೊನೆಯಲ್ಲಿ ಕೇಳುವಂತ ದಾಖಲೆಗಳು ಅಪ್ಲೋಡ್ ಮಾಡಿ ಯಾವ ಬ್ಯಾಂಕಿಗೆ ಹಣ ಬರಬೇಕು ನಿಮ್ಮ ಆಧಾರ್ ಕಾರ್ಡು ಡ್ರೈವಿಂಗ್ ಲೈಸೆನ್ಸ್ ಅದರ ಬಳಿಕ ನಿಮ್ಮ ಇತ್ತೀಚಿನ ಎಲ್ಲಾ ಮಾಹಿತಿಗಳು ತುಂಬಿ,

3) ಮೂರನೆಯ ಹಂತ:

ನೋಡಿ ಬಂಧುಗಳೇ, ಕೊನೆಯ ಹಂತವನ್ನ ಸರಿಯಾಗಿ ತುಂಬಿದರೆ ಮಾತ್ರ ಎಲ್ಲಾ ಅಪ್ಲಿಕೇಶನ್ ಪೂರ್ಣಗೊಳ್ಳುತ್ತದೆ ಕೊನೆಯಲ್ಲಿ ನಿಮಗೆ ಅರ್ಜಿ ಸುರುಗ ಕೂಡ ಇರುತ್ತದೆ ಅದನ್ನು ಸರಿಯಾಗಿ ತುಂಬಿ ವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕ ಕೊಡಲಾಗಿದೆ ಅದನ್ನು ಗಮನಿಸಿ ಅಪ್ಲೈ ಮಾಡಿ ಈ ರೀತಿಯಾಗಿ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಉಚಿತ ವಾಹನ ಪಡೆಯಲು ಅರ್ಜಿಗಳನ್ನ ಸಲ್ಲಿಸಬಹುದು ಸಾರಥಿ ಯೋಜನೆಗೆ ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ, 

Apply link- Click Here 

http://sevasindhu.karnataka.gov.in

ww.dbcdc.karnataka.gov.in

Apply link  Click Here 


Post a Comment

0 Comments